വിദ്യലയ വാര്‍ത്തകള്‍

<======ಮುಖ್ಯ ಶಿಕ್ಷಕರ ಹುದ್ದೆ ಭರ್ತಿ ==========<

17 Aug 2015

ಮುಖ್ಯ ಶಿಕ್ಷಕರ ಹುದ್ದೆ ಭರ್ತಿ.
ಜಿ.ಎಲ್.ಪಿ.ಎಸ್. ಮಾಣಿಮೂಲೆಯ ಮುಖ್ಯಶಿಕ್ಷಕರಾಗಿ ಸುಬ್ರಹ್ಮಣ್ಯ ಭಟ್ ಕೆ ಅಧಿಕಾರ ಸ್ವೀಕರಿಸಿದರು. ಸೂರಂಬೈಲು ಶಾಲೆಯಿಂದ ಭಡ್ತಿಗೊಂಡು ಇಂದು ಮಾಣಿಮೂಲೆ ಶಾಲೆಗೆ ತರವಾದ ಹುದ್ದೆಗೆ ನಿಯುಕ್ತರಾದರು.ಶಾಲೆಗೆ ಬಂದ ತಂಡದಲ್ಲಿ ಸೂರಂಬೈಲು ಶಾಲಾ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ, ಎ.ಕರುಣಾಕರ ರೈ , ಕಿರಣ ಕೆ ಮತ್ತು ರಾಜು ಇದ್ದರು.
ಸುಬ್ರಹ್ಮಣ್ಯ ಭಟ್ ಕೆ.